Friday, February 7, 2020

ದನಿಪಯಣ : ಗಾರುಡಿಗನ ಧಾರವಾಡ



☝️ ಈ #ದನಿಪಯಣ ದಲ್ಲಿ ಉಪಯೋಗಿಸಿದ ಹಾದಿ.







#ಧಾರವಾಡ ದ ರೈಲು ನಿಲ್ದಾಣದಲ್ಲಿ "ಗುರುದೇವ ಸ್ಮಾರಕ"ದ ಚಿತ್ರ, 'ಗತಕಾಲದ ಧಾರವಾಡ' ಪುಸ್ತಕದಿಂದ. ಈಗ  ದುರಸ್ತಿ ನಡೆದಿರುವುದರಿಂದ ಇದು ಲಭ್ಯವಿಲ್ಲ.

೧೯೨೨ರಲ್ಲಿ ಗುರುದೇವ ರವೀಂದ್ರರು ಧಾರವಾಡದ ಮೇಲಿಂದ ಹೋಗುತ್ತಿರುವಾಗ, ವರಕವಿ ಮತ್ತು ಇತರ ಗಣ್ಯರ ಮನವಿಯ ಮೇರೆಗೆ ಇಲ್ಲಿ ರೈಲು ಇಳಿದು, ಗೌರವ ಸ್ವೀಕರಿಸಿದ್ದರ ನೆನಪಿಗಾಗಿ ಈ ಸ್ಮಾರಕ. 




No comments:

Post a Comment