ಪ್ರಜಾವಾಣಿ
Showing posts with label BengaluruDarshana. Show all posts
Showing posts with label BengaluruDarshana. Show all posts
Sunday, October 12, 2025
'ಹ್ಯಾಷ್ಟ್ಯಾಗ್' ಬಗ್ಗೆ ಪತ್ರಿಕೆಗಳ ವಿಮರ್ಶೆ
Sunday, November 17, 2019
ಬೆಂಗಳೂರು ಕೋಟೆಗೆ ದನಿಪಯಣ
"ಯಾಕವ್ವ ಹುಬ್ಬಳ್ಳಿ ಧಾರವಾಡ, ನಮ್ಮ ಬೆಂಗಳೂರ ನಮಗ ಪಾಡ" ಅಂದುಕೊಂಡು ಈ ಸಲ ನಾವು #ದನಿಪಯಣ ದಲ್ಲಿ ಹೋಗತಾ ಇರೋದು, ಬೆಂಗಳೂರು ಕೋಟೆಗೆ.
👉 ಬೆಂಗಳೂರಿಗೆ ಬೆಂದಕಾಳಿನಿಂದ ಆ ಹೆಸರು ಬಂತು ಅನ್ನೋದು ಎಷ್ಟು ನಿಜ?
👉 ಬೆಂಗಳೂರಲ್ಲಿ ಇದ್ದದ್ದು ಎರಡು ಕೋಟೆ ಗೊತ್ತಾ ?
👉 ಬೆಂಗಳೂರು ಕೋಟೆಯ ದೆಹಲಿದ್ವಾರ ಯಲಹಂಕದ್ವಾರಕ್ಕಿಂತ ದಕ್ಷಿಣಕ್ಕಿದೆ. ಅದ್ಯಾಕೆ ಅಂತ ಗೊತ್ತಾ?
👉 ಶ್ರೀ ವಾದಿರಾಜರಿಂದ ಸ್ಥಾಪಿತವಾದ ಹನುಮ ಇಲ್ಲಿ ಮಿಂಟೋ ಆಂಜನೇಯ ಎಂದು ಹೆಸರು ಪಡೆದದ್ದು ಹ್ಯಾಗೆ ಗೊತ್ತಾ?
👉 ಬೆಂಗಳೂರಿನ ಪ್ರಸಿದ್ಧ ಕೋಟೆ ವೆಂಕಟೇಶ್ವರ ದೇವಸ್ಥಾನ ಮೊದಲು ಬಸವಣ್ಣನ ಗುಡಿಯಾಗಿತ್ತಂತೆ, ಹೌದಾ?
ಇಂತಹ ಇನ್ನೂ ಆಸಕ್ತಿಕರ ಮಾಹಿತಿಗಾಗಿ ಈ ವಾರದ #ದನಿಪಯಣ radiogirmit.com ನಲ್ಲಿ ಕೇಳಿ.
ನಮ್ಮ #ದನಿಪಯಣ ದಲ್ಲಿ ನಾವು ಉಪಯೋಗಿಸಿದ ಹಾದಿ:
👉 ಬೆಂಗಳೂರಿಗೆ ಬೆಂದಕಾಳಿನಿಂದ ಆ ಹೆಸರು ಬಂತು ಅನ್ನೋದು ಎಷ್ಟು ನಿಜ?
👉 ಬೆಂಗಳೂರಲ್ಲಿ ಇದ್ದದ್ದು ಎರಡು ಕೋಟೆ ಗೊತ್ತಾ ?
👉 ಬೆಂಗಳೂರು ಕೋಟೆಯ ದೆಹಲಿದ್ವಾರ ಯಲಹಂಕದ್ವಾರಕ್ಕಿಂತ ದಕ್ಷಿಣಕ್ಕಿದೆ. ಅದ್ಯಾಕೆ ಅಂತ ಗೊತ್ತಾ?
👉 ಶ್ರೀ ವಾದಿರಾಜರಿಂದ ಸ್ಥಾಪಿತವಾದ ಹನುಮ ಇಲ್ಲಿ ಮಿಂಟೋ ಆಂಜನೇಯ ಎಂದು ಹೆಸರು ಪಡೆದದ್ದು ಹ್ಯಾಗೆ ಗೊತ್ತಾ?
👉 ಬೆಂಗಳೂರಿನ ಪ್ರಸಿದ್ಧ ಕೋಟೆ ವೆಂಕಟೇಶ್ವರ ದೇವಸ್ಥಾನ ಮೊದಲು ಬಸವಣ್ಣನ ಗುಡಿಯಾಗಿತ್ತಂತೆ, ಹೌದಾ?
ಇಂತಹ ಇನ್ನೂ ಆಸಕ್ತಿಕರ ಮಾಹಿತಿಗಾಗಿ ಈ ವಾರದ #ದನಿಪಯಣ radiogirmit.com ನಲ್ಲಿ ಕೇಳಿ.
ನಮ್ಮ #ದನಿಪಯಣ ದಲ್ಲಿ ನಾವು ಉಪಯೋಗಿಸಿದ ಹಾದಿ:
ನಾವು #ದನಿಪಯಣ ದಲ್ಲಿ ಕಂಡ/ಉಲ್ಲೇಖಿಸಿದ ಕೆಲ ಸ್ಮಾರಕಗಳ ಚಿತ್ರಗಳು : |
1. ಕೋಟೆಯ ದೆಹಲಿ ಬಾಗಿ
ಲು

![]() |
ನಾಲ್ಕು (?) ಕೈಗಳ ವೇಣುಗೋಪಾಲ
|
2. ಬಹಾದ್ದೂರ್ ಖಾನನ ಸಮಾಧಿ
3. ಜಲಕಂಠೇಶ್ವರ ದೇವಸ್ಥಾನದ ನವನಾಥ ಶಿಲ್ಪಗಳು
4. ಟಿಪ್ಪು ಅರಮನೆ
4.ಮಿಂಟೋ ಆಂಜನೇಯ ಗುಡಿ ಮತ್ತು ಮಾಹಿತಿ
5. ಕೋಟೆ ವೆಂಕಟೇಶ್ವರ ಗುಡಿ
![]() |
| ಕೊತ್ತನೂರು ಶಾಸನದ ಪ್ರತಿಕೃತಿ |
![]() |
ದೇವಾಸ್ಥಾನದ ಮಾಹಿತಿ ( ೧೭೯೧ ರ ಯುದ್ಧದಲ್ಲಿ ಟಿಪ್ಪು ಬೆಂಗಳೂರು
ಕೋಟೆಯಲ್ಲಿದ್ದ ಎಂಬ ಮಾಹಿತಿ ತಪ್ಪು)
|
ಲೇಬಲ್ಗಳು:
BengaluruDarshana,
Danipayana,
ದನಿಪಯಣ,
ಬೆಂಗಳೂರುದರ್ಶನ
Subscribe to:
Posts (Atom)

























